ಪ್ರತಿಭಾ ಪತ್ರಿಕೆ – ಫೆಬ್ರವರಿ 2026

ಸಂಪಾದಕರ ಬರಹ  ನಿಮ್ಮೆಲ್ಲರ ಸಲಹೆಯಂತೆ, ಪ್ರತಿಭಾ ಪತ್ರಿಕೆಗೆ ಅನೇಕ ವಿಭಾಗಗಳನ್ನು, ಹಂತ ಹಂತವಾಗಿ ಸೇರಿಸಲಾಗುವುದು.  ಈ ಪತ್ರಿಕೆ ಓದುವುದು ಹೇಗೆ ? ಪ್ರತಿ ವಿಭಾಗವನ್ನೂ  ಕ್ಲಿಕ್ ಮಾಡಿ, ಆ ವಿಭಾಗಕ್ಕೆ ಹೋಗಿ ಓಡಿದನಂತರ, ಆ ವಿಭಾಗದ ಕೊನೆಯಲ್ಲಿ ಕಾಣುವ ” ಮತ್ತೆ ಮುಖಪುಟಕ್ಕೆ ” ಲಿಂಕ್ ಒತ್ತಿ , ಮುಖಪುಟಕ್ಕೆ ಬಂದ ನಂತರ, ಇನ್ನೊಂದು ವಿಭಾಗಕ್ಕೆ  ಅದೇ ರೀತಿ ಹೋಗಬಹುದು.  ಎಲ್ಲಾ ಸ್ಪರ್ಧೆಗಳೂ ಸ್ಪರ್ಧಾ ವಿಭಾಗದಲ್ಲಿ ಬರುತ್ತವೆ. ಕಥೆಯಲ್ಲಿ ಪ ಪ್ರಶ್ನೆ ಕೇಳಿದ್ದರೂ , ಅದೂ ಸ್ಪರ್ಧಾ ವಿಭಾಗದಲ್ಲಿರುತ್ತದೆ. ಒಂದು ಸ್ಪರ್ಧೆಗೆ ಮಾತ್ರ ಬಹುಮಾನ ಇರುತ್ತದೆ. ಆದನ್ನು  ಬಹುಮಾನಿತ  ಸ್ಪರ್ಧೆ ಎಂದು ಹಾಕಲಾಗುತ್ತದೆ . ಮುಂದೆ, ಇನ್ನೂ  ಅನೇಕ ವಿಭಾಗಗಳನ್ನು ಸೇರಿಸಲಾಗುತ್ತದೆ. ಉತ್ತಮಸಲಹೆಗಳನ್ನು ಕೊಟ್ಟ ನಿಮ್ಮೆಲ್ಲರೆಗೂ  Read more…

ವ್ಯಕ್ತಿ ಪರಿಚಯ – ಕುಮಾರಿ ದಿಶಾ ಪುರಾಣಿಕ್ 

ವ್ಯಕ್ತಿ ಪರಿಚಯ – ಕುಮಾರಿ ದಿಶಾ ಪುರಾಣಿಕ್  ನಮ್ಮ ಬಡಾವಡೆಯಲ್ಲಿಯೇ  ಹುಟ್ಟಿಬೆಳೆದು , ಸಂಗೀತದ ನಾದಲೋಕದಲ್ಲಿ  ಪ್ರಜ್ವಲಿತ್ತಿರುವ ಬಹುಮುಖ ಪ್ರತಿಭೆ: ಕುಮಾರಿ ದಿಶಾ ಪುರಾಣಿಕ್  ಬೆಂಗಳೂರು: ಶಾಸ್ತ್ರೀಯ  ಮತ್ತು  ಸುಗಮ ಸಂಗೀತ -ಎರಡರಲ್ಲೂ ಸಮಾನ ಹಿಡಿತ ಸಾಧಿಸಿ, ತನ್ನ ಸುಮಧುರ ಗಾಯನದ ಮೂಲಕ ಕಲಾಭಿಮಾನಿಗಳ ಗಮನ ಸೆಳೆಯುತ್ತಿರುವ ಉದಯೋನ್ಮುಖ  ತಾರೆ, ಕುಮಾರಿ ದಿಶಾ ಪುರಾಣಿಕ್ . ಶ್ರೀ ಭಾರ್ಗವ್   ಪುರಾಣಿಕ್  ಮತ್ತು  ಶ್ರೀಮತಿ  ಪದ್ಮಜಾ ಪುರಾಣಿಕ್ ದಂಪತಿಗಳ ಪುತ್ರಿಯಾದ ಈಕೆ, ಆರು ವರ್ಷದ  ಪುಟ್ಟ ವಯಸ್ಸಿನಲ್ಲೇ  ಸಂಗೀತದತ್ತ ಆಕರ್ಶಿತರಾಗಿ , ಇಂದು ನಾಡಿನಾದ್ಯಂತ ಭರವಸೆಯ ಗಾಯಕಿಯಾಗಿ ಮೂಡಿಬಂದಿದ್ದಾರೆ. ಬಾಲ್ಯದಿಂದಲೇ ಚಿಮ್ಮಿದ  ಪ್ರತಿಭೆ ಚಿತ್ರ ಶೀರ್ಷಿಕೆ : ಶಾಲಾ ದಿನಗಳಲ್ಲೇ  ವೇದಿಕೆಯ ಮೇಲೆ ಗಾಯನ ಪ್ರದರ್ಶನ  ನೀಡುತಿರುವ ಬಾಲ ಪ್ರತಿಭೆ Read more…

ಚಿತ್ರ ಕಲಾ ವಿಭಾಗ -ಫೆಬ್ರವರಿ-2026

ಚಿತ್ರ ಕಲಾ ವಿಭಾಗ -ಫೆಬ್ರವರಿ-2026 ಈ ಎಲ್ಲಾ ಚಿತ್ರಗಳನ್ನೂ ಶ್ರೀ ಜಯರಾಂ ಕೆ ವಿ ಅವರು ರಚಿಸಿದ್ದಾರೆ ಮತ್ತು ಕೆಲವು ವಿವರಗಳನ್ನು ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವವದಾಗಳು  ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ     ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 53 ಶತಕಗಳನ್ನು ಗಳಿಸಿದ್ದಾರೆ. ಇದು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರನ್ನು ಎರಡನೇ ಸ್ಥಾನದಲ್ಲಿ ಬಿಟ್ಟು ಹೊಸ ವಿಶ್ವ ದಾಖಲೆಯಾಗಿದೆ. ಇಬ್ಬರನ್ನೂ ಕ್ರಿಕೆಟ್‌ನ ‘ದೇವರು’ ಎಂದು ಪರಿಗಣಿಸಲಾಗುತ್ತದೆ. ಕೊಹ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾದಾಗ ಅವರಿಗೆ ಭಾರತರತ್ನ ಪ್ರಶಸ್ತಿ ದೊರೆಯುವ ಸಾಧ್ಯತೆಯಿದೆ.     ಕೆ.ವಿ. ಪುಟ್ಟಪ್ಪ (1904-1994) 1967 ರಲ್ಲಿ ತಮ್ಮ ಮಹಾಕಾವ್ಯ ‘ರಾಮಾಯಣ Read more…

ಸ್ಪರ್ಧಾ ವಿಭಾಗ – ಫೆಬ್ರವರಿ-2026

ಸ್ಪರ್ಧಾ ವಿಭಾಗ – ಫೆಬ್ರವರಿ-2026 ಈ ಸಂಚಿಕೆಯ ಬಹುಮಾನಿತ ಸ್ಪರ್ಧೆ –    ”  ಜೀವನದಲ್ಲಿ ನಾವು ಎಷ್ಟು ದುಡಿಯಬೇಕು ? “ ಕೆಲವರು 8 ಗಂಟೆ, 12 ಗಂಟೆ, 16 ಗಂಟೆ ದುಡಿದರೆ, ಮತ್ತೆ ಕೆಲವರು ಕೇವಲ 4 ರಿಂದ 5ಗಂಟೆ ದುಡಿಯುವರು  ಈ ವಿಷಯದ ಬಗ್ಗೆ  30 ರಿಂದ 40 ಸಾಲು ಬರೆದು ಕಳಿಸಿ. ಉತ್ತಮ ಬರಹಕ್ಕೆ ಬಹುಮಾನ.     ಇತರ ಸ್ಪರ್ಧೆಗಳು  1. ಶಾಲಿನಿಯ  ಶಾಲು ಲೇಖಕರು : ಶ್ರೀಮತಿ ಪದ್ಮ ಆರಾಧ್ಯ   ಒಂದೂರಿನಲ್ಲಿ ಒಂದು ವಠಾರದಲ್ಲಿ ಒಬ್ಬಳು ಶಾಲಿನಿಯ ಎಂಬ ಅಧ್ಯಾಪಕಿ ಇದ್ದಳು ಅವಳು ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದಾಗಲಿಲ್ಲ ಒಂದು ನೀಲಿ ಬಣ್ಣದ ಶಾಲನ್ನು ಹೊಂದಿಕೊಂಡು ಹೋಗುತ್ತಿದ್ದಳು Read more…

ಕಥೆ, ಕವನ .. ವಿಭಾಗ – ಫೆಬ್ರವರಿ 2026

ಕಥೆ, ಕವನ .. ವಿಭಾಗ – ಫೆಬ್ರವರಿ 2026 ಅಜ್ಜಿಮನೆ – ಭಾಗ 3 ಅಂದು ಭಾನುವಾರ, ಹುಡುಗರಿಗೆ ಬಹಳ ಸಂತಸ. ಏಕೆಂದರೆ ತಾತನವರು ದೂರದ ದೊಡ್ಡ ತೋಟಕ್ಕೆ ಅವರನ್ನು ಕರೆದುಕೊಂಡು ಹೋಗುವವರಿದ್ದರು . ಅದು ನಡಿಗೆ ದೂರವಾದ್ದರಿಂದ ಹಾಗೂ ತೋಟವು ದೊಡ್ಡದಿದ್ದರೆ ಎತ್ತಿನ ಬಂಡಿಯನ್ನು ವ್ಯವಸ್ಥೆ ಮಾಡಿದ್ದರು  ಎತ್ತಿನ ಬಂಡಿ ಬಂದು ಮನೆ ಮುಂದೆ ನಿಂತಾಗ ಹುಡುಗರಿಗೆ ಸಂಭ್ರಮವೋ ಸಂಭ್ರಮ.  ತುಂಟ ಸೀನ, ಅದನ್ನು ಧಡಾರನೆ ಹತ್ತಲು ಹೋದಾಗ, ಬಂಡಿ ಹಿಂದಕ್ಕೆ ವಾಲಿತು.  ತಾತ ಹೇಳಿದರು:ಅದನ್ನು  ಹತ್ತುವುದು ಹಾಗಲ್ಲ. ಅದನ್ನು ಹೇಗೆ ಹತ್ತುವುದೆಂದು ಕೊನೆಗೂ ತಿಳಿದು, ಒಬ್ಬೊಬ್ಬರಾಗಿ ಹತ್ತಿದರು. ತಾತ ಅದರಲ್ಲಿ ಕೂತಾಗ ಬಂಡಿಯವನು ಅದನ್ನು ಹೊಡೆದುಕೊಂಡು ಹೋಗುವುದಕ್ಕೆ ಮುಂದಾದನು. ಹುಡುಗರು ಅಜ್ಜಿ ಬರುವುದಿಲ್ಲವೇ Read more…

ಆಧ್ಯಾತ್ಮ ವಿಭಾಗ – ಫೆಬ್ರವರಿ 2026

ಅಧ್ಯಾತ್ಮ ವಿಭಾಗ – ಫೆಬ್ರವರಿ 2026. ಡಾ || ನಾಗೇಶ್ ಎಲ್ ( ದಂತ ವೈದ್ಯರು ) ಅವರು, ಈ ವಿಭಾಗಕ್ಕೆ  , ಪ್ರತಿ ತಿಂಗಳೂ , ಶ್ರೀ  ಡಿ ವಿ ಗುಂಡಪ್ಪ ನವರ ” ಮಂಕುತಿಮ್ಮನ ಕಗ್ಗ” ದ ಒಂದೊಂದು ಪದ್ಯಕ್ಕೆ ವಿವರಣೆ ಕೊಡಲು ಒಪ್ಪಿದ್ದಾರೆ . ಆವರಿಗೆ ನನ್ನ ಧನ್ಯವಾದಗಳು . ಮಂಕುತಿಮ್ಮನ ಕಗ್ಗದ ಜೀವನ ಸಂದೇಶ ಡಿವಿಜಿ ಅಂದರೆ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ,  ಕನ್ನಡ ಸಾಹಿತಿಗಳು ಅದ್ಭುತ ಕೃತಿಗಳನ್ನು ರಚಿಸಿದ್ದಾರೆ ಸರಳ ಜೀವನ ಉನ್ನತ ಯೋಜನೆಗಳನ್ನು ಜೀವನದಲ್ಲಿ ರೂಡಿಸಿಕೊಂಡಿದ್ದ ಮಹಾನ್ ಚೇತನ.ಅವರು ಅತ್ಯಂತ ಪ್ರಾಮಾಣಿಕ ಜೀವನವನ್ನು ನಡೆಸಿ, ಇತರರಿಗೆ ಮಾದರಿಯಾಗಿದ್ದರು.  ಕ್ರಿ.ಶ 1948ರಲ್ಲಿ ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಪ್ರಾರಂಭಿಸಿ, ಸಮಾಜದ ಸುಧಾರಣೆಯಲ್ಲಿ Read more…

ಸುದ್ದಿ ವಿಭಾಗ – ಫೆಬ್ರವರಿ 2026

ಸುದ್ದಿ  ವಿಭಾಗ – ಫೆಬ್ರವರಿ -2026 ಶತಾವಧಾನಿ ಆರ್ ಗಣೇಶ ಅವರಿಗೆ , ಇದೇ ಜನವರಿ 25 ರಂದು, ನಮ್ಮ ದೇಶದ ಅತಿದೊಡ್ಡ ಪ್ರಶಸ್ತಿಯಾದ ” ಪದ್ಮ ವಿಭೂಷಣ ” ಪ್ರಶಸ್ತಿ ನೀಡಲಾಯಿತು . ಅವರಿಗೆ ನಮ್ಮೆಲ್ಲರ ಅಭಿನಂದನೆಗಳು.     ಜನವರಿ 26 ರಂದು, ನಮ್ಮ ಬಡಾವಣೆಯ ಉದ್ಯಾನ ವಂದಲ್ಲಿ, ವಿಧಾನ ಸಭೆಯ ಮಾನ್ಯ ಸದಸ್ಯ ಶ್ರೀ ಎಂ ಕೃಷ್ಣಪ್ಪನವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.  ಅಂದು ಸಂಜೆ, ಸಾರೆಗಮಪ ಕಲಾವಿದರಿಂದ ಸಂಗೀತ ಕರ್ಯಕ್ರಮವಿತ್ತು  <–     ಮುಖ ಪುಟಕ್ಕೆ ವಾಪಸ್

ಪ್ರತಿಭಾ ಪತ್ರಿಕೆ- ಜನವರಿ 2026.

  ಸಂಪಾದಕರ ಬರಹ  ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಬಹಳ ಜನರು ಪ್ರತಿಭಾ ಪತ್ರಿಕೆಯು  ಹೇಗಿರಬೇಕು ಎಂಬುದರಬಗ್ಗೆ  ಅದ್ಭುತ ಸಲಹೆಗಳನ್ನು ನೀಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ಮುಂದಿನ ಪತ್ರಿಕೆಗಳಲ್ಲಿ, ಕ್ರೀಡಾ ವಿಭಾಗ ವೈದ್ಯಕೀಯ ವಿಭಾಗ, ಆಧ್ಯಾತ್ಮಿಕ ವಿಭಾಗ ಎಂದು ಅನೇಕ ವಿಭಾಗಗಳಾಗಿ ಮಾಡಲು ಯೋಚನೆಯನ್ನು ಹೊಂದಿದ್ದೇನೆ. ಈ ಪತ್ರಿಕೆ ಓದುವುದು ಹೇಗೆ ? ಈ ಪತ್ರಿಕೆಯನ್ನು ಒಂದೊಂದು ವಿಭಾಗಕ್ಕೆ ಒಂದೊಂದು ಪುಟಗಳಂತೆ ಮಾಡಿದ್ದೇನೆ ನೀವು ಹೇಗೆ ಕಾಲ್ ಮಾಡುತ್ತಾ ಕೊನೆಗೆ ಹೋದರೆ ಆಗ ಮೊದಲ ಪುಟದಲ್ಲಿ ಇದ್ದೀರಿ ಎಂದು ನಿಮಗೆ ತಿಳಿಯುತ್ತದೆ ನೀವು ಎರಡನೇ ಪುಟಕ್ಕೆ ಹೋಗಬೇಕಾದರೆ ಅಲ್ಲಿ ಕೊಟ್ಟಿರುವಂತೆ ಎರಡನೇ ನಂಬರ್ ಮೇಲೆ ಒತ್ತಿದರೆ ಎರಡನೇ ಪುಟ ಬರುತ್ತದೆ ಹೀಗೆ ಯಾವ ಪದಕ್ಕೆ ಬೇಕಾದರೂ ನೀವು Read more…