ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ದಿನಾಂಕ 24.10.2025ರಂದು, ದೇವರ ಪ್ರಾಣ ಪ್ರತಿಷ್ಠಾಪನಾ ದಿನಕ್ಕೆ ಅನುಗುಣವಾಗಿ 26ನೇ ವಾರ್ಷಿಕೋತ್ಸವದ ಸಂಬಂಧ ನೆರವೇರಿಸಲಾದ ಸಹಸ್ತ್ರ ಮೋದಕ ಹೋಮದ ದೃಶ್ಯಾವಳಿಗಳು 

 

 

ನಮ್ಮ ಬಡಾವಣೆಯ ಸ್ವಾತಿ ದಂತಚಿಕಿತ್ಸಾಲಯದ ಕಟ್ಟಡದಲ್ಲಿ , ಮಂಕುತಿಮ್ಮನ ಕಗ್ಗ ದ ಬಗ್ಗೆ,  ಉಪನ್ಯಾಸ ಏರ್ಪಡಿಸಲಾಗಿತ್ತು . ಮಾತನಾಡಿದವರು : ಡಾ|| ನಾಗೇಶ್ ಎಲ್ . 

ನಿಮಗಾಗಿ ಅದರ ಲಿಂಕ್ :

 

 

 

ನಮ್ಮ ಬಡಾವಣೆಯ ಉದ್ಯಾನವನದಲ್ಲಿ , ವಿಧಾನ ಸಭಾ ಸದಸ್ಯ , ಮಾನ್ಯ  ಶ್ರೀ ಎಂ ಕೃಷ್ಣಪ್ಪ ಅವರು, ನಮ್ಮ ಬಡಾವಣೆಗೆ ,ಬಿಳಿಯ ಎಲ್ಈಡಿ  ದೀಪಗಳ ಅಳವಡಿಕೆ ಕಾರ್ಯವನ್ನು ಉದ್ಘಾಟಿಸಿದರು . 

ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ . ಧನ್ಯವಾದಗಳು.

Post Views: 104

0 Comments

Leave a Reply

Avatar placeholder

Your email address will not be published. Required fields are marked *