ಜುಲೈ  ಸಂಚಿಕೆಯ ಬಹುಮಾನ 

ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರಿಗೆ , ಅವರು ಅಮೆರಿಕದಿಂದ ಹಿಂತಿರುಗಿದ ನಂತರ , ಜುಲೈ ಸಂಚಿಕೆಯ ಪದಬಂಧದ ಉತ್ತರಕ್ಕೆ ಬಹುಮಾನ ನೀಡಲಾಯಿತು 

ಈಗಲೇ ತಿಳಿಸಿರುವಂತೆ, ಕಳೆದ ಸಂಚಿಕೆಯಲ್ಲಿ ಯಾರಿಗೂ ಬಹುಮಾನವಿಲ್ಲ.

ಪದಬಂಧ – ಉತ್ತರಗಳು 

ಶ್ರೀಮತಿ ಸುಬ್ಬಲಕ್ಷ್ಮಿ ಎಸ್ ರಾವ್ 

 

 

ಶ್ರೀಮತಿ ರಾಜೇಶ್ವರಿ ನಾಗರಾಜ್ 

 

 

ಶ್ರೀಮತಿ ಸೌಮ್ಯ ನಾಗರಾಜ್ 

 

 

ಶ್ರೀ ಆನಂದ್ ಎಸ್ ಬಿ  

 

 

ಶ್ರೀಮತಿ ವಿದ್ಯಾ ಎಸ್ 

 

 

ಶ್ರೀಮತಿ ರೋಹಿಣಿ ನಾಗರಾಜ್  ಮತ್ತು  ಶ್ರೀ ನಾಗರಾಜ್  ಎಂ ಹೆಚ್ 

ಎಲ್ಲರೂ ಬರೆದ ಉತ್ತರಗಳಲ್ಲಿ ಕೆಲವು ತಪ್ಪುಗಳನ್ನು ಮಾತ್ರ ತೋರಿಸಿದ್ದೇನೆ. ಉತ್ತರಗಳನ್ನು ಕಳುಹಿಸಿದ ಎಲ್ಲರಿಗೂ ಧನ್ಯವಾದಗಳು .

ಕಳೆದಬಾರಿ ಯಾರಿಗೂ  ಬಹುಮಾನ ಕೊಡದ ಕಾರಣ , ಈ ಸಂಚಿಕೆಯಲ್ಲಿ ಇಬ್ಬರು ಸರಿ ಉತ್ತರ ಬರೆದವರಿಗೆ ಬಹುಮಾನ ನೀಡಲಾಗಿದೆ. 

ಬಹುಮನ ಪಡೆದವರು : 1) ಶ್ರೀಮತಿ ಸೌಮ್ಯ ನಾಗರಾಜ್  ಮತ್ತು 2) ಶ್ರೀಮತಿ ವಿದ್ಯಾ ಎಸ್. ಈಬ್ಬರಿಗೂ ಅಭಿನಂದನೆಗಳು 


0 Comments

Leave a Reply

Avatar placeholder

Your email address will not be published. Required fields are marked *