2025
all the posts of 2025
all the posts of 2025
Discussion, ideas, research, achievers , opinions and more. About this magazine: From this month, I am starting online English monthly magazine named as ” Jayaram’s think book” For this magazine you can send the topics for discussion and the readers can send their comments to your topics. Anyone can read Read more…
ಪ್ರತಿಭಾ ಪತ್ರಿಕೆ – ಅಕ್ಟೋಬರ್ 2025 ಸಂಪಾದಕರ ಬರಹ ಮುಖ್ಯವಾಗಿ ಈ ಬಾರಿಯಿಂದ ಬಹುಮಾನವನ್ನು 250ಗಳಿಂದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರೂ ಬಹುಮಾನಕ್ಕೆ ಕೊಡುಗೆ ಮಾಡಿರುವುದರಿಂದ, ಬಹುಮಾನದ ಮೊತ್ತವನ್ನು ಇನ್ನು ಮುಂದೆ ರೂ 500 ಕ್ಕೆ ಹೆಚ್ಚಿಸಲಾಗಿದೆ. ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರಿಗೆ ವಿಶೇಷ ಧನ್ಯವಾದಗಳು ರಾಮಾಯಣ ಮತ್ತು ಮಹಾಭಾರತಗಳ ಕಥೆಗಳನ್ನು ಬರೆದು ಕಳಿಸಲು ತಿಳಿಸಿದ್ದೆ. ಕೆಲವರು ಬರೆದು ಕಳಿಸುವರು ಎಂದು Read more…
ಪ್ರತಿಭಾ ಪತ್ರಿಕೆ – ಸೆಪ್ಟಂಬರ್ 2025 ಸಂಪಾರಕರ ಮಾತು ರಂಗೋಲಿ ಸ್ಪರ್ಧೆಗೆ 10 ಜನರು ರಂಗೋಲಿಗಳನ್ನು ಕಳಿಸಿದ್ದೀರಿ. 20 ಜನ ಕಳಿಸಬಹುದು ಅಂತ ಅಂದುಕೊಂಡಿದ್ದೆ. ಹಾಗೇನೆ, ಬಹುಮಾನಿತ ಸ್ಪರ್ಧೆ ಒಂದೇ ಅಲ್ಲದೆ ಇನ್ನು ಅನೇಕ ಸ್ಪರ್ಧೆಗಳು ಸಂಚಿಕೆಯಲ್ಲಿ ಇರುತ್ತವೆ. ಅದನ್ನು ಅಷ್ಟಾಗಿ ಜನರು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ ಅನಿಸುತ್ತಿದೆ. ದಯವಿಟ್ಟು ಬಹುಮಾನವಿರಲಿ ಇಲ್ಲದಿರಲಿ ಎಲ್ಲ ಸ್ಪರ್ಧೆಗಳಲ್ಲು ಭಾಗವಹಿಸಿ. ಎಂದಿನಂತೆ ನಿಮ್ಮ ಕೆ ವಿ ಜಯರಾಮ್ Read more…
Discussion, ideas, research, achievers , opinions and more. About this magazine: From this month, I am starting online English monthly magazine named as ” Jayaram’s think book” For this magazine you can send the topics for discussion and the readers can send their comments to your topics. Anyone can Read more…





















ಸಂಪಾದಕರ ಬರಹ ಈ ಸಲದ ಸಂಚಿಕೆಯಲ್ಲಿ ನಾನು ಅನೇಕ ಚಿಕ್ಕ ಚಿಕ್ಕ ಹಾಸ್ಯಗಳನ್ನು, “ಜಯರಾಮನ ಜೋಕು” ಎಂಬುದಾಗಿ ಬರೆದು ಒಂದೊಂದು ವಿಭಾಗಗಳ ನಡುವೆ ಹಾಕಿದ್ದೇನೆ. ಈ ರೀತಿ ನೀವೇ ಮಾಡಿದ ಚಿಕ್ಕ ಹಾಸ್ಯಗಳನ್ನು ಕಳಿಸಬಹುದು. ಆದರೆ , ಅಲ್ಲಿ ಇಲ್ಲಿ ಕೇಳಿದ್ದು, ಕಂಡಿದ್ದು , ನೋಡಿದ್ದು ಮಾತ್ರ ಬೇಡ. ನಿಮ್ಮದೇ ಒರಿಜಿನಲ್ ಇದ್ದರೆ ಮಾತ್ರ ಕಳಿಸಿ . ಕವನಗಳನ್ನು ಅನೇಕ ಜನರು ಚೆನ್ನಾಗಿ ಬರೆದು ಕಳಿಸಿದ್ದೀರಿ. ಆದರೆ Read more…
ಸಂಪಾದಕರ ಬರಹ ನಿಯಮ ಬದಲಾವಣೆ ( ಇದನ್ನು ಪೂರ್ಣ ಬರೆದು ಕಳಿಸಿ ಸಹಾಯ ಮಾಡಿದ ನನ್ನ ಗೆಳೆಯ ಶ್ರೀ ಎಸ್ ಸುರೇಶ್ ಅವರಿಗೆ ಧನ್ಯವಾದಗಳು ) ಸಂಪಾದಕೀಯ ನೀತಿಯನ್ನು ಪರಿಷ್ಕರಿಸುವ ಬಗ್ಗೆ ಟಿಪ್ಪಣಿ (ಆಧ್ಯಾತ್ಮಿಕತೆ ಮತ್ತು ಧರ್ಮದ ಬಗ್ಗೆ ಸ್ಪಷ್ಟತೆಯೊಂದಿಗೆ) 1. ಶೀರ್ಷಿಕೆ ಡಿಜಿಟಲ್ ನಿಯತಕಾಲಿಕವನ್ನು ಬಲಪಡಿಸುವುದು: ವಿಭಜನೆಗಳನ್ನು ತಪ್ಪಿಸುವುದರಿಂದ ಹಿಡಿದು ಸಾರ್ವತ್ರಿಕ ಸಾಮರಸ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವವರೆಗೆ. ಪ್ರಸ್ತುತ ನಿಯಮ: “ಜಾತಿ, ಧರ್ಮ, ಲಿಂಗ ಮತ್ತು Read more…
ಸಂಪಾದಕರ ಬರಹ ಏನು ಕಳಿಸಬೇಕೆಂದು ಸುಮ್ಮನೆ ಯೋಚಿಸುತ್ತಾ ಕೂಡಬೇಡಿ. ಮನಸ್ಸಿದ್ದಲಿ ಮಾರ್ಗ , ಹವ್ಯಾಸವಿದ್ದಲ್ಲಿ ಹುಮ್ಮಸ್ಸು . ಏನಾದರೂ ನೀವೇ ಮಾಡಿರುವ , ಜನರಿಗೆ ಇಷ್ಠ ಆಗುವುದನ್ನು ಕಳುಹಿಸಬಹುದು. ಮಾರ್ಚ್ ಸಂಚಿಕೆಯ ಮಾಹುಮಾನ ವಿಜೇತರು. ಏಪ್ರಿಲ್ ಸಂಚಿಕೆಯ ಸ್ಪರ್ಧೆಯ ಉತ್ತರಗಳು ಶ್ರೀಮತಿ ರಾಜೇಶ್ವರಿ ನಾಗರಾಜ್ ಬಯೋಗ್ರಾಫಿಕ್ ಆಕಾಶದ ಎತ್ತರಕ್ಕೆ ಏರಿದೆ. ಮಳೆ ಜಾಸ್ತಿ ಇದ್ರೆ ಹೆಚ್ಚು ಕೊಡೆಗಳನ್ನು ನೀಡಬಲ್ಲೆ ಇಂಡಿಯಾ ವರ್ಕ್ Read more…
ಸಂಪಾದಕರ ಮಾತು ನಾನು ಕಳೆದ ಏಪ್ರಿಲ್ ನಲ್ಲಿ ಪತ್ರಿಕೆಯನ್ನು ಪ್ರಾರಂಭಿಸಿ, ಮೇ 1ನೇ ತಾರೀಕು ಪ್ರಕಟಿಸಿದೆ ಅಂದರೆ ಈ ಸಂಚಿಕೆ ಹಾಕಿದರೆ ಒಂದು ವರ್ಷ ವಾಗುತ್ತದೆ. ಓ ! ಆಗಲೇ ಒಂದು ವರ್ಷ ಆಯಿತೇ? ಅಥವಾ ಏಪ್ರಿಲ್ ಫೂಲಾ ? ಎಂದು ನಿಮಗೆ ಅನಿಸುತ್ತಿರಬೇಕು. ಇದು ಏಪ್ರಿಲ್ ಫೂಲ್ ಅಲ್ಲ . ನಿಜವಾಗಿ ಒಂದು ವರ್ಷ ಆಗಿದೆ! ಈ ಸಲದ ಪತ್ರಿಕೆ ಸ್ವಲ್ಪ ಹೊಸ ವಿನ್ಯಾಸದಲ್ಲಿ ಮಾಡಿದ್ದೇನೆ. ವೆಬ್ಸೈಟ್ ಮೂಲಕ Read more…