ವ್ಯಕ್ತಿ ಪರಿಚಯ – ಕುಮಾರಿ ದಿಶಾ ಪುರಾಣಿಕ್ 

ವ್ಯಕ್ತಿ ಪರಿಚಯ – ಕುಮಾರಿ ದಿಶಾ ಪುರಾಣಿಕ್  ನಮ್ಮ ಬಡಾವಡೆಯಲ್ಲಿಯೇ  ಹುಟ್ಟಿಬೆಳೆದು , ಸಂಗೀತದ ನಾದಲೋಕದಲ್ಲಿ  ಪ್ರಜ್ವಲಿತ್ತಿರುವ ಬಹುಮುಖ ಪ್ರತಿಭೆ: ಕುಮಾರಿ ದಿಶಾ ಪುರಾಣಿಕ್  ಬೆಂಗಳೂರು: ಶಾಸ್ತ್ರೀಯ  ಮತ್ತು  ಸುಗಮ ಸಂಗೀತ -ಎರಡರಲ್ಲೂ ಸಮಾನ ಹಿಡಿತ ಸಾಧಿಸಿ, ತನ್ನ ಸುಮಧುರ ಗಾಯನದ ಮೂಲಕ ಕಲಾಭಿಮಾನಿಗಳ ಗಮನ ಸೆಳೆಯುತ್ತಿರುವ ಉದಯೋನ್ಮುಖ  ತಾರೆ, ಕುಮಾರಿ ದಿಶಾ ಪುರಾಣಿಕ್ . ಶ್ರೀ ಭಾರ್ಗವ್   ಪುರಾಣಿಕ್  ಮತ್ತು  ಶ್ರೀಮತಿ  ಪದ್ಮಜಾ ಪುರಾಣಿಕ್ ದಂಪತಿಗಳ ಪುತ್ರಿಯಾದ ಈಕೆ, ಆರು Read more…

ಚಿತ್ರ ಕಲಾ ವಿಭಾಗ -ಫೆಬ್ರವರಿ-2026

ಚಿತ್ರ ಕಲಾ ವಿಭಾಗ -ಫೆಬ್ರವರಿ-2026 ಈ ಎಲ್ಲಾ ಚಿತ್ರಗಳನ್ನೂ ಶ್ರೀ ಜಯರಾಂ ಕೆ ವಿ ಅವರು ರಚಿಸಿದ್ದಾರೆ ಮತ್ತು ಕೆಲವು ವಿವರಗಳನ್ನು ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವವದಾಗಳು  ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ     ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಎರಡು ಶತಕಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ 53 ಶತಕಗಳನ್ನು ಗಳಿಸಿದ್ದಾರೆ. ಇದು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರನ್ನು ಎರಡನೇ ಸ್ಥಾನದಲ್ಲಿ ಬಿಟ್ಟು ಹೊಸ ವಿಶ್ವ ದಾಖಲೆಯಾಗಿದೆ. Read more…

ಪ್ರತಿಭಾ ಪತ್ರಿಕೆ – ಅಕ್ಟೋಬರ್ 2025

  ಪ್ರತಿಭಾ ಪತ್ರಿಕೆ – ಅಕ್ಟೋಬರ್  2025      ಸಂಪಾದಕರ ಬರಹ  ಮುಖ್ಯವಾಗಿ ಈ ಬಾರಿಯಿಂದ ಬಹುಮಾನವನ್ನು 250ಗಳಿಂದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರೂ  ಬಹುಮಾನಕ್ಕೆ ಕೊಡುಗೆ ಮಾಡಿರುವುದರಿಂದ, ಬಹುಮಾನದ ಮೊತ್ತವನ್ನು ಇನ್ನು ಮುಂದೆ ರೂ 500 ಕ್ಕೆ ಹೆಚ್ಚಿಸಲಾಗಿದೆ. ಶ್ರೀಮತಿ ರಾಜೇಶ್ವರಿ ನಾಗರಾಜ್ ಅವರಿಗೆ ವಿಶೇಷ ಧನ್ಯವಾದಗಳು   ರಾಮಾಯಣ ಮತ್ತು ಮಹಾಭಾರತಗಳ ಕಥೆಗಳನ್ನು ಬರೆದು ಕಳಿಸಲು ತಿಳಿಸಿದ್ದೆ. ಕೆಲವರು ಬರೆದು ಕಳಿಸುವರು  ಎಂದು Read more…

ಪ್ರತಿಭಾ ಪತ್ರಿಕೆ – ಜುಲೈ 2025

    ಸಂಪಾದಕರ ಬರಹ ಈ ಸಲದ ಸಂಚಿಕೆಯಲ್ಲಿ ನಾನು ಅನೇಕ ಚಿಕ್ಕ ಚಿಕ್ಕ ಹಾಸ್ಯಗಳನ್ನು, “ಜಯರಾಮನ ಜೋಕು” ಎಂಬುದಾಗಿ ಬರೆದು ಒಂದೊಂದು ವಿಭಾಗಗಳ ನಡುವೆ  ಹಾಕಿದ್ದೇನೆ. ಈ ರೀತಿ ನೀವೇ ಮಾಡಿದ ಚಿಕ್ಕ ಹಾಸ್ಯಗಳನ್ನು ಕಳಿಸಬಹುದು. ಆದರೆ , ಅಲ್ಲಿ ಇಲ್ಲಿ ಕೇಳಿದ್ದು, ಕಂಡಿದ್ದು , ನೋಡಿದ್ದು ಮಾತ್ರ ಬೇಡ. ನಿಮ್ಮದೇ ಒರಿಜಿನಲ್ ಇದ್ದರೆ ಮಾತ್ರ ಕಳಿಸಿ . ಕವನಗಳನ್ನು ಅನೇಕ ಜನರು ಚೆನ್ನಾಗಿ ಬರೆದು ಕಳಿಸಿದ್ದೀರಿ. ಆದರೆ Read more…

ಪ್ರತಿಭಾ ಪತ್ರಿಕೆ – ಜೂನ್ 2025

ಸಂಪಾದಕರ ಬರಹ  ನಿಯಮ ಬದಲಾವಣೆ ( ಇದನ್ನು  ಪೂರ್ಣ ಬರೆದು ಕಳಿಸಿ ಸಹಾಯ ಮಾಡಿದ ನನ್ನ ಗೆಳೆಯ ಶ್ರೀ ಎಸ್ ಸುರೇಶ್ ಅವರಿಗೆ ಧನ್ಯವಾದಗಳು ) ಸಂಪಾದಕೀಯ ನೀತಿಯನ್ನು ಪರಿಷ್ಕರಿಸುವ ಬಗ್ಗೆ ಟಿಪ್ಪಣಿ (ಆಧ್ಯಾತ್ಮಿಕತೆ ಮತ್ತು ಧರ್ಮದ ಬಗ್ಗೆ ಸ್ಪಷ್ಟತೆಯೊಂದಿಗೆ)     1.  ಶೀರ್ಷಿಕೆ ಡಿಜಿಟಲ್ ನಿಯತಕಾಲಿಕವನ್ನು  ಬಲಪಡಿಸುವುದು: ವಿಭಜನೆಗಳನ್ನು ತಪ್ಪಿಸುವುದರಿಂದ ಹಿಡಿದು ಸಾರ್ವತ್ರಿಕ ಸಾಮರಸ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವವರೆಗೆ. ಪ್ರಸ್ತುತ ನಿಯಮ: “ಜಾತಿ, ಧರ್ಮ, ಲಿಂಗ ಮತ್ತು Read more…

ಪ್ರತಿಭಾ ಪತ್ರಿಕೆ – ಮೇ 2025

        ಸಂಪಾದಕರ ಬರಹ  ಏನು ಕಳಿಸಬೇಕೆಂದು ಸುಮ್ಮನೆ ಯೋಚಿಸುತ್ತಾ ಕೂಡಬೇಡಿ. ಮನಸ್ಸಿದ್ದಲಿ ಮಾರ್ಗ , ಹವ್ಯಾಸವಿದ್ದಲ್ಲಿ  ಹುಮ್ಮಸ್ಸು . ಏನಾದರೂ ನೀವೇ ಮಾಡಿರುವ , ಜನರಿಗೆ ಇಷ್ಠ ಆಗುವುದನ್ನು  ಕಳುಹಿಸಬಹುದು.     ಮಾರ್ಚ್ ಸಂಚಿಕೆಯ ಮಾಹುಮಾನ ವಿಜೇತರು. ಏಪ್ರಿಲ್ ಸಂಚಿಕೆಯ ಸ್ಪರ್ಧೆಯ ಉತ್ತರಗಳು  ಶ್ರೀಮತಿ ರಾಜೇಶ್ವರಿ ನಾಗರಾಜ್   ಬಯೋಗ್ರಾಫಿಕ್ ಆಕಾಶದ ಎತ್ತರಕ್ಕೆ ಏರಿದೆ. ಮಳೆ ಜಾಸ್ತಿ ಇದ್ರೆ ಹೆಚ್ಚು ಕೊಡೆಗಳನ್ನು ನೀಡಬಲ್ಲೆ ಇಂಡಿಯಾ ವರ್ಕ್ Read more…