ಸುದ್ದಿ ವಿಭಾಗ – ಫೆಬ್ರವರಿ -2026
ಶತಾವಧಾನಿ ಆರ್ ಗಣೇಶ ಅವರಿಗೆ , ಇದೇ ಜನವರಿ 25 ರಂದು, ನಮ್ಮ ದೇಶದ ಅತಿದೊಡ್ಡ ಪ್ರಶಸ್ತಿಯಾದ ” ಪದ್ಮ ವಿಭೂಷಣ ” ಪ್ರಶಸ್ತಿ ನೀಡಲಾಯಿತು .

ಅವರಿಗೆ ನಮ್ಮೆಲ್ಲರ ಅಭಿನಂದನೆಗಳು.
ಜನವರಿ 26 ರಂದು, ನಮ್ಮ ಬಡಾವಣೆಯ ಉದ್ಯಾನ ವಂದಲ್ಲಿ, ವಿಧಾನ ಸಭೆಯ ಮಾನ್ಯ ಸದಸ್ಯ ಶ್ರೀ ಎಂ ಕೃಷ್ಣಪ್ಪನವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

ಅಂದು ಸಂಜೆ, ಸಾರೆಗಮಪ ಕಲಾವಿದರಿಂದ ಸಂಗೀತ ಕರ್ಯಕ್ರಮವಿತ್ತು
0 Comments